ಬಾಗಲಕೋಟೆ: ಭಾರತೀಯ ಜಾನಪದ ಸಂಸ್ಕೃತಿ ಶ್ರೇಷ್ಠವಾದುದು. ನಮ್ಮ ರೈತಾಪಿ ವರ್ಗದವರು ಆಚರಣೆ ಮಾಡಿಕೊಂಡು ಬಂದಿರುವ ನಮ್ಮ ನೆಲದ ಸಂಸ್ಕೃತಿಯ ಅರಿವನ್ನು ಮುಂದಿನ ಜನಾಂಗಕ್ಕೂ...
ಸಾಂಸ್ಕೃತಿಕ
ತುಮಕೂರು : 18ನೇ ಶತಮಾನದ ಆದಿ ಭಾಗದಲ್ಲಿ ಕೊರಟಗೆರೆ ಪ್ರಾಂತ್ಯಕ್ಕೆ ದೊರೆಯಾಗಿದ್ದ “ಕುರಂಗರಾಜ” ದಕ್ಷಿಣ ಭಾರತದ ಮೊದಲ ದಲಿತ ಸಮುದಾಯದ ನಾಯಕ ಎಂದು...
ದಾವಣಗೆರೆ: ರಂಜಾನ್ ಹಾಗೂ ಯುಗಾದಿ ಹಬ್ಬಗಳು ಸಮೀಪಿಸಿದ್ದು, ನಗರದಲ್ಲಿ ಬಟ್ಟೆ ವ್ಯಾಪಾರ, ವಹಿವಾಟು ಚುರುಕು ಪಡೆದಿದೆ. ಇದರೊಂದಿಗೆ ಮದುವೆ ಸೀಸನ್ ಕೂಡ ಸೇರಿಕೊಂಡು ಬಟ್ಟೆ...
ಬಾಗಲಕೋಟೆ : ‘ಮನುಷ್ಯ ದುಷ್ಟರ ಸಂಗ ಮಾಡಿ ದುಷ್ಕರ್ಮಿಯಾಗದೇ, ಸಜ್ಜನರ ಸಂಗ ಮಾಡಿ ಸತ್ಕರ್ಮಗಳಿಂದ ಪುಣ್ಯ ಪ್ರಾಪ್ತಿ ಮಾಡಿಕೊಳ್ಳಬೇಕು’ ಎಂದು ಅಧ್ಯಾತ್ಮ ಚಿಂತಕ...
ದಕ್ಷಿಣ ಕನ್ನಡ: ವಿಶ್ವದ ಮಾಡೆಲಿಂಗ್ ಲೋಕಕ್ಕೆ ಮಂಗಳೂರಿನ ಕೊಡುಗೆ ದೊಡ್ಡದಿದೆ. ಇಲ್ಲಿಂದ ಫ್ಯಾಶನ್ ಲೋಕದಲ್ಲಿ ಮಿಂಚಿದವರು ಸಾಕಷ್ಟು ಮಂದಿ ಇದ್ದಾರೆ. ಮಾಡೆಲಿಂಗ್ ಮೂಲಕ...
ದಾವಣಗೆರೆ: ಮುಂಬೈ ಹೊರತುಪಡಿಸಿ, ಬೆಣ್ಣೆನಗರಿ ದಾವಣಗೆರೆಯಲ್ಲೇ ಅದ್ಧೂರಿಯಾಗಿ ಹೋಳಿ ಹಬ್ಬವನ್ನು ಆಚರಣೆ ಮಾಡಲಾಗುವುದು. ನಿಗದಿತ ದಿನಾಂಕದಂತೆ ಮಾರ್ಚ್ 14 ರಂದೇ, ಅದರಲ್ಲೂ ವಿಶೇಷವಾಗಿ,...
ಮಂಡ್ಯ: ಕಲಾಸಕ್ತಿಯುಳ್ಳ ಕಲಾವಿದರಿಗೆ ಕಲೆಯ ಮೇಲೆ ಎಲ್ಲಿಲ್ಲದ ವ್ಯಾಮೋಹವಿದ್ದು ಏನಾದರೊಂದು ಹೊಸ ಸಾಧನೆ ಮಾಡಬೇಕು ಎಂಬ ಕನಸನ್ನು ಕಾಣುತ್ತಲೇ ಇರುತ್ತಾರೆ. ಅದರಂತೆ ಮಂಡ್ಯದ...
ಬೆಂಗಳೂರು: 6 ಮಾರ್ಚ್ 2015 ರಂದು ಕನ್ನಡ ಜಾನಪದ ಪರಿಷತ್ ಹುಟ್ಟಿಕೊಂಡಿತು. ಒಂದು ವರ್ಷದ ಅವಧಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಯೋಜನೆ ಮಾಡಿ ಜಾನಪದ ಸಂಸ್ಕೃತಿ, ಕಲೆ, ಪ್ರಕಾರಗಳ ಅಭಿವೃದ್ಧಿಯಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಪ್ರಸ್ತುತ ಕನ್ನಡ ಜಾನಪದ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾಗಿ ಡಾ.ಎಸ್.ಬಾಲಾಜಿರವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಜಾನಪದ ಎಂದರೆ ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ವಿರುದ್ದ ಎಂಬ ನಂಬಿಕೆ ಜನರಲ್ಲಿ, ಬಲವಾಗಿ ಬೇರೂರಿದೆ. ಹಾಗೆಯೇ ದಾಖಲೀಕರಣದ ಮೂಲಕ ಮುಂದಿನ ಜನಾಂಗಕ್ಕೆ ಕೂಡಿಡುವುದು ಎಂಬ ಸ್ಥಾಪಿತ ತಿಳುವಳಿಕೆಯ ಚೌಕಟ್ಟಿನ ಆಚೆಗೂ..ಜಾನಪದವನ್ನು ವಿಶಾಲ ಮನೋಭಾವದಲ್ಲಿ ಅರ್ಥೈಸಿಕೊಳ್ಳುವ ಅಗತ್ಯವಿದೆ. ಮೌಖಿಕ ಪರಂಪರೆಯು ಆಯಾಯ ಬುಡಕಟ್ಟು, ಸಮುದಾಯಗಳ,ಮೂಲವನ್ನುತಿಳಿಯಲು ಇರುವ ಆಕಾರ ಎಂಬುದು ನಿಜ. ವಸ್ತು, ವರ್ಣನೆ, ಸಂಗೀತ ಪಾತ್ರ, ಸನ್ನಿವೇಶ,ಸಂಯೋಜನೆಯು ಸಾಹಿತ್ಯಕೃತಿಯಲ್ಲಿರುತ್ತದೆ. ಜಾನಪದ ಕಲೆ ಒಂದು ಜನಾಂಗದ ಕಲೆ ಅಲ್ಲ, ಎಲ್ಲಾ ಕಲೆಗಳ ತಾಯಿಬೇರು ಎಂದು ಕರೆಯಬಹುದು. ಆಧುನೀಕರಣ, ಜಾಗತೀಕರಣದ,ಇಂದಿನ ಸಂದರ್ಭದಲ್ಲಿ ನಶಿಸುತ್ತಿರುವ ಜಾನಪದ ಸಾಹಿತ್ಯ, ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕನ್ನಡ ಜಾನಪದ ಪರಿಷತ್ತನ್ನು ಅಸ್ತಿತ್ವಕ್ಕೆ ತರಲಾಗಿದೆ. ಕನ್ನಡ ನಾಡಿನ ಪ್ರತಿಯೊಂದು ಹಳ್ಳಿಯಲ್ಲಿಯೂ ಇರುವ ಜನಪದ ಕಲೆ, ಸಾಹಿತ್ಯ, ಜನಪದ ಸಾಮಗ್ರಿಗಳನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಈಗಾಗಲೇ ಹಲವು ಸಂಗ್ರಹ...
ತುಮಕೂರು: ತುಮಕೂರು ನಗರದ ಮರಳೂರು ದಿನ್ನೆಯಲ್ಲಿರುವ ಜಿಲ್ಲಾ ಬಂಜಾರ ಭವನದಲ್ಲಿ ಬಂಜಾರ ಜಾಗೃತಿ ವೇದಿಕೆ ವತಿಯಿಂದ ಸಂತ ಸೇವಾಲಾಲ್ ಮಹಾರಾಜರ 286 ನೇ ಜಯಂತಿಯ...
ವಿಜಯನಗರ(ಹೊಸಪೇಟೆ),ಮಾ.02 :ಹಂಪಿ ಉತ್ಸವದ ಕೊನೆ ದಿನವಾದ ಭಾನುವಾರ ಜಿಲ್ಲಾಡಳಿತ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಕಮಲಾಪುರದ ಹಂಪಿ ವಿಶ್ವ...