
ಚಿಕ್ಕಬಳ್ಳಾಪುರ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ತಾಲ್ಲೂಕು ಶಾಖೆಯ ಮಿಟ್ಟೇಮರಿ ಹೋಬಳಿಯ ಅಧ್ಯಕ್ಷರಾಗಿ ತಾಲ್ಲೂಕಿನ ಚಿನ್ನಓಬಯ್ಯಗಾರಿಪಲ್ಲಿಯ ಸಿ.ವಿ.ವೆಂಕಟೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

j3tvkannada
ಜಿಲ್ಲಾ ಸಂಘಟನಾ ಸಂಚಾಲಕ ಕಷ್ಣಮೂರ್ತಿ ಸಮ್ಮುಖದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಲಕ್ಷ್ಮಣ-ಸಂಘಟನಾ ಸಂಚಾಲಕ, ಸಿ.ಎನ್.ವೆಂಕಟ್ ಒಬಿಸಿ ಸಂಚಾಲಕ, ನಂದಕುಮಾರ್, ನಂದೀಶ್, ಸುದರ್ಶನ್, ಎಂ.ಕೆ.ಮೂರ್ತಿ, ಸಿ.ಜಿ.ವೆಂಕಟರಮಣ, ಮಂಜು- ಸಂಘಟನಾ ಸಂಚಾಲಕ, ಶ್ರೀಕಾಂತ್, ಎಂ.ವೆಂಕಟರಮಣ ಶಂಕರ್ ಡಿ.ಸಿ.ಎಫ್, ಪೆದ್ದನಾರಾಯಣಪ್ಪ, ನರಸಿಂಹಯ್ಯ, ವಿ.ವೆಂಕಟೇಶ್ ಆಯ್ಕೆಯಾಗಿದ್ದಾರೆ.