ಸಿರುಗುಪ್ಪ: ನಗರದ 28ನೇ ವಿಭಾಗದಲ್ಲಿ ಕಲ್ಯಾಣ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಭಾನುವಾರ ಕ್ಷೇತ್ರದ ಶಾಸಕ ಬಿ ಎಂ ರಾಘವೇಂದ್ರ ಅವರು ಭೂಮಿ ಪೂಜೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಸಿರುಗುಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಕರಿಬಸಪ್ಪ, ಸಿರುಗುಪ್ಪ ನಗರಸಭೆ ಅಧ್ಯಕ್ಷೆ ಶ್ರೀಮತಿ ರೇಣುಕಮ್ಮ, ಬಿ. ವೆಂಕಟೇಶ್, ನಗರಸಭೆಯ ಸದಸ್ಯರಾದ ಹೆಚ್.ಗಣೇಶ್, ಮೇಕೆಲಿ ವೀರೇಶ್, ಮುಖಂಡರಾದ ವೈ. ಹುಲುಗಪ್ಪ, ವಿ. ದತ್ತಾತ್ರೇಯ ಗೊರವರ, ಶ್ರೀನಿವಾಸ್ ಬಿ.ಎಂ, ಬಸವರಾಜ, ಶರಣಪ್ಪ, ವೈ.ರಾಘವೇಂದ್ರ, ವೈ.ರಾಜ, ವೈ.ವೀರೇಶ, ಎಂ.ಜಿ.ಹುಲುಗಪ್ಪ ,ವೈ.ಮಂಜು ,ವೈ ರಾಮಾಂಜನಿ, ವೈ. ಪರಮೇಶ್, ಬಿ.ಎಂ. ಸರ್ದಾರ್, ಬಿ.ಎಂ.ಅನಿಲ್, ರೇಡಿಯೋ ಬಾಬು, ರಾಮಯ್ಯ ಶೆಟ್ಟಿ, ಪವನ್ ದೇಸಾಯಿ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ಎಂ ಮನಸ್ಪಿತ್ ನಾಯಕ, ಹಾಗೂ ಮುಖಂಡರು, ಕಾರ್ಯಕರ್ತರು ಈ ಸಂದರ್ಭದಲ್ಲಿ ಹಾಜರಿದ್ದರು.