
ಕೊಪ್ಪಳ: ರಾತ್ರಿ ಸಿಡಿಲು ಬಡಿದು ಇಲ್ಲಿನ ಸಿಂಧೋಗಿ ರಸ್ತೆ ಸಮೀಪದ ಹೊಲದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

j3tvkannada
ಕೊಪ್ಪಳದ ಗೌರಿ ಅಂಗಳ ಬಡಾವಣೆಯ ನಿವಾಸಿಯಾದ ಮಂಜುನಾಥ್ ಗಾಳಿ 48 ವರ್ಷ ಹಾಗೂ ಗೋವಿಂದಪ್ಪ ಮ್ಯಾಗಲಮನಿ 62 ವರ್ಷ ಮೃತಪಟ್ಟಿರುವರು. ಬೆಳೆಗೆ ಹಾನಿ ಬಿರುಸಿನ ಅಲಿಕಲ್ಲು ಮಳೆಗೆ ತುಂಗಭದ್ರಾ ಹಿನ್ನೀರಿನ ಪ್ರದೇಶದಲ್ಲಿ ಮೆಕ್ಕೆಜೋಳ ನೆಲಕ್ಕಚ್ಚಿದೆ.