ತುಮಕೂರು: ಜಿಲ್ಲೆಯ ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಉಂಡೆ ಕೊಬ್ಬರಿ ಮಾರಾಟವು ದಾಖಲೆ ನಿರ್ಮಿಸಿದೆ. ಉಂಡೆ ಕೊಬ್ಬರಿಯ ದರ ಕ್ವಿಂಟಾಲ್ಗೆ ರೂ 24, 129ಕ್ಕೆ...
ಬಳ್ಳಾರಿ: ಕಾಂಗ್ರೆಸ್ ಶಾಸಕರು ಮತ್ತು ಸಂಸದರಿಗೆ ಸೇರಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಒಂದು ದಿನದ ನಂತರ, ಬಳ್ಳಾರಿ...
ಬೆಳಗಾವಿ: ಜಿಲ್ಲೆಯಲ್ಲಿ ಮುಂಗಾರು ಅಬ್ಬರ ಚುರುಕಾಗಿದ್ದು ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಗೋಕಾಕ್ ತಾಲ್ಲೂಕಿನ ಚಿಕ್ಕನಂದಿ ಗ್ರಾಮದಲ್ಲಿ ಭಾರೀ ಮಳೆಯಿಂದಾಗಿ ಮನೆಯ ಮಣ್ಣಿನ ಗೋಡೆ...
ಉಡುಪಿ(ಕುಂದಾಪುರ): ನಗರದ ವಡೇರಹೋಬಳಿ ಗ್ರಾಮದ ವಿಠಲವಾಡಿ, ಜೆಎಲ್ಬಿ ರಸ್ತೆಯ ನಿವಾಸಿ ಹೀನಾ ಕೌಸರ್(೩೨) ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದು, ಇದುವರೆಗೂ ಅವರ ಬಗ್ಗೆ...
ಚಿಕ್ಕಮಗಳೂರು: ಪೊಲೀಸರು ಅಂದ್ರೆ ಒಂದೆಡೆ ಭಯ ಹಾಗೆಯೇ ಇನ್ನೊಂದೆಡೆ ಹೆಮ್ಮೆ ಆಗುತ್ತದೆ. ಆದರೂ ಪೊಲೀಸರು ಮಾನವೀಯತೆ ಇಲ್ಲದವರು, ದುಡ್ಡಿಗೆ ಅಸೆ ಪಡುತ್ತಾರೆ ಅನ್ನೋ...
ಉತ್ತರಕನ್ನಡ : ಹುಡುಗಿಯರ ಮಿಸ್ಯೂಸ್ ಮಾಡೋ ಜಾಲದ ಮಾಹಿತಿ ಬಿಚ್ಚಿಟ್ಟು ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರದಲ್ಲಿ ನಡೆದಿದೆ. ಸಂತೋಷ್...
ರಾಮನಗರ:ನಗರದ ಚಾಮುಂಡೇಶ್ವರಿ ಬಡಾವಣೆಯ ಶಿವರಾಜು ಮತ್ತು ರೋಜಾ ದಂಪತಿಯ ಹೆಣ್ಣು ಮಗು ಶರಣ್ಯ ನಕಲಿ ವೈದ್ಯನ ಬೇಜವಾಬ್ದಾರಿ ವೈದ್ಯೋಪಚಾರದಿಂದ ಬುಧವಾರ ಬೆಳಗ್ಗೆ ಮೃತಪಟ್ಟಿದೆ....
ಕಲಬುರಗಿ: ನಗರದಲ್ಲಿ ಪತ್ರಕರ್ತರ ಮುಂದೆ ಸಂಸದ ಜಗದೀಶ್ ಶೆಟ್ಟರ್ ಅವರಿಗೆ ಇರುಸು ಮುರಿಸಿನ ಪ್ರಸಂಗ ಎದುರಾಯಿತು. ಕಲ್ಯಾಣ ಕರ್ನಾಟಕ ಮತ್ತು ಕಲಬುರಗಿಗೆ ನಿಮ್ನ...
ಚಿತ್ರದುರ್ಗ:ಹೊಸದುರ್ಗದಲ್ಲಿ ಸ್ಥಾಪನೆಯಾಗಲಿರುವ ಜವಳಿ ಪಾರ್ಕ್ನಲ್ಲಿ ಜವಳಿ ಕ್ಷೇತ್ರದಲ್ಲಿಈಗಾಗಲೇ ಸಾಧನೆ ಮಾಡಿರುವ ಉತ್ತಮ ಆಸಕ್ತ ಕಂಪನಿಗಳನ್ನು ಗುರುತಿಸಿ ಅವರಿಗೆ ಅವಕಾಶ ಕಲ್ಪಿಸಿ, ಉತ್ತೇಜನ ಕೊಡಿ...
ಮಂಡ್ಯ: ಕಾವೇರಿ ಆರತಿ ಮತ್ತು ಕೆ.ಆರ್.ಎಸ್ ಅಮ್ಯೂಸ್ಮೆಂಟ್ ಪಾರ್ಕ್ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ವಿರೋಧದ ನಡುವೆಯೂ ಯೋಜನೆಗೆ ಸಂಬಂಧಿಸಿದಂತೆ ರೈತರು ವಿರೋಧಿಸುತ್ತಾರೆ...