ರಾಮನಗರ:ನಗರದ ಚಾಮುಂಡೇಶ್ವರಿ ಬಡಾವಣೆಯ ಶಿವರಾಜು ಮತ್ತು ರೋಜಾ ದಂಪತಿಯ ಹೆಣ್ಣು ಮಗು ಶರಣ್ಯ ನಕಲಿ ವೈದ್ಯನ ಬೇಜವಾಬ್ದಾರಿ ವೈದ್ಯೋಪಚಾರದಿಂದ ಬುಧವಾರ ಬೆಳಗ್ಗೆ ಮೃತಪಟ್ಟಿದೆ....
ಕಲಬುರಗಿ: ನಗರದಲ್ಲಿ ಪತ್ರಕರ್ತರ ಮುಂದೆ ಸಂಸದ ಜಗದೀಶ್ ಶೆಟ್ಟರ್ ಅವರಿಗೆ ಇರುಸು ಮುರಿಸಿನ ಪ್ರಸಂಗ ಎದುರಾಯಿತು. ಕಲ್ಯಾಣ ಕರ್ನಾಟಕ ಮತ್ತು ಕಲಬುರಗಿಗೆ ನಿಮ್ನ...
ಚಿತ್ರದುರ್ಗ:ಹೊಸದುರ್ಗದಲ್ಲಿ ಸ್ಥಾಪನೆಯಾಗಲಿರುವ ಜವಳಿ ಪಾರ್ಕ್ನಲ್ಲಿ ಜವಳಿ ಕ್ಷೇತ್ರದಲ್ಲಿಈಗಾಗಲೇ ಸಾಧನೆ ಮಾಡಿರುವ ಉತ್ತಮ ಆಸಕ್ತ ಕಂಪನಿಗಳನ್ನು ಗುರುತಿಸಿ ಅವರಿಗೆ ಅವಕಾಶ ಕಲ್ಪಿಸಿ, ಉತ್ತೇಜನ ಕೊಡಿ...
ಮಂಡ್ಯ: ಕಾವೇರಿ ಆರತಿ ಮತ್ತು ಕೆ.ಆರ್.ಎಸ್ ಅಮ್ಯೂಸ್ಮೆಂಟ್ ಪಾರ್ಕ್ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ವಿರೋಧದ ನಡುವೆಯೂ ಯೋಜನೆಗೆ ಸಂಬಂಧಿಸಿದಂತೆ ರೈತರು ವಿರೋಧಿಸುತ್ತಾರೆ...
ಯಾದಗಿರಿ: ಅಹಮದಾಬಾದ್ ಏರ್ಪೋರ್ಟ್ ಬಳಿ ವಿಮಾನ ದುರಂತದಲ್ಲಿ ಬೆಳಗಾವಿ ಕೆ.ಎಲ್.ಇ ಕಾಲೇಜು ಹಳೇ ವಿದ್ಯಾರ್ಥಿಯಾಗಿದ್ದ ವೈದ್ಯ ಪ್ರತೀಕ್ ಜೋಶಿ ಕುಟುಂಬ ಕೂಡ ಸಾವನ್ನಪ್ಪಿದೆ....
ಮೈಸೂರು: ರಾಜಧಾನಿ ಬೆಂಗಳೂರು ನಂತರ ‘ಸಾಂಸ್ಕೃತಿಕ ನಗರಿ’ ಮೈಸೂರು ವೇಗವಾಗಿ ಬೆಳೆಯುತ್ತಿದೆ. ಹೀಗಾಗಿ ಮೈಸೂರಿನ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರಕಾರ ಮಹತ್ವಾಕಾಂಕ್ಷೆಯ...
ಬೀದರ್: ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ತತ್ತರಿಸಿರುವ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ಗಾಯದ ಮೇಲೆ ಬರೆ ಎಳೆಯುತ್ತಿವೆ. ಜಿಲ್ಲೆಯ ಮೂರು ಸಕ್ಕರೆ ಕಾರ್ಖಾನೆಗಳು...
ಧಾರವಾಡ: ನಾಡಿನಾದ್ಯಂತ ವರುಣನ ಆರ್ಭಟ ಮುಂದುವರೆದಿದ್ದು, ಧಾರವಾಡ ಜಿಲ್ಲೆಯಲ್ಲೂ ನಿರಂತರವಾಗಿ ಮಳೆ ಸುರಿಯುತ್ತಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಸತತ ಮಳೆಯಿಂದಾಗಿ ಜಿಲ್ಲೆಯಲ್ಲಿ...
ಶಿವಮೊಗ್ಗ: ಗ್ರಾಮದಲ್ಲಿ ಶಾಲೆಯೊಂದು ಇದ್ದರೆ ನೂರಾರು ದೇವಸ್ಥಾನಕ್ಕೆ ಅದು ಸಮ ಎಂಬ ಮಾತು ಮಲೆನಾಡ ಆಯಕಟ್ಟಿನ ಗ್ರಾಮಗಳಲ್ಲಿ ಈಗ ಮರೆಯಾದಂತಿದೆ. ಶಿಕ್ಷಣ ಕ್ಷೇತ್ರದಲ್ಲಿನ...
ದಕ್ಷಿಣ ಕನ್ನಡ(ಮಂಗಳೂರು):ಮಂಗಳೂರಿನಲ್ಲಿ ಸಂಭವಿಸಿದ ದುರಂತದಲ್ಲಿ ಬಾಲಕಿಯೊಬ್ಬರು ಮೃತಪಟ್ಟಿದ್ದಾರೆ. ಅಪಾರ್ಟ್ಮೆಂಟ್ನ 12ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಮಂಗಳೂರು ಬಳಿಯ ಕುತ್ತಾರಿನಲ್ಲಿ ನಡೆದಿದೆ. ಕುತ್ತಾರು...