June 7, 2025
ರಾಯಚೂರು:ತಾಲೂಕಿನ ಚಿತ್ತಾಪುರ ಗ್ರಾಮದಲ್ಲಿ ಜೆ.ಜೆ.ಎಂ ಕಾಮಗಾರಿಯಿಂದ ರಸ್ತೆ ಮತ್ತು ಚರಂಡಿ ಹಾಳಾಗಿವೆ. ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಯ ಕರ್ನಾಟಕ...
ಯಾದಗಿರಿ: ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿದು ತಮ್ಮ ಕಛೇರಿಯಲ್ಲಿ ಯಾರಾದರು ತಂಬಾಕು ಸೇವನೆ ಮಾಡುತ್ತಿದ್ದರೆ ಅವರ ಎನ್.ಆರ್.ಟಿ. ಚಿಕಿತ್ಸೆ ಮೂಲಕ ತಂಬಾಕು...
ಕನ್ನಡ ಚಿತ್ರರಂಗದಲ್ಲಿ ಮಿಂಚಿನ ಓಟಕ್ಕೆ ಸಜ್ಜಾಗಿದ್ದವರು ಮಡೆನೂರು ಮನು. ಅದಕ್ಕೆ ವೇದಿಕೆ ಕೂಡ ಸಜ್ಜಾಗಿತ್ತು. ಆ ಕಾಲ ಕೂಡ ಕೂಡಿ ಬಂದಿತ್ತು. ಮೊದಲ...
ಬೆಳಗಾವಿ: ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ತಾಪಮಾನವನ್ನು ತಡೆಗಟ್ಟದೆ ಹೋದರೆ ಭೂಮಿಯ ಮೇಲಿನ ಜೀವಸಂಕುಲಕ್ಕೆ ಉಳಿಗಾಲವಿಲ್ಲ. ಈ ಸಂಗತಿಯನ್ನು ಪ್ರತಿಯೊಬ್ಬರು ಅರಿತು ಗಿಡಮರಗಳನ್ನು ನೆಟ್ಟು...
ಬೆಂಗಳೂರು(ಆನೇಕಲ್):ಒಬ್ಬೊಬ್ಬರದು ಒಂದೊಂದು ರೀತಿಯ ಜೀವನ. ಈ ಜೀವನದಲ್ಲಿ ಯಾರು ಯಾವ ಕ್ಷಣದಲ್ಲಿ ಕೊಲೆಗಾರರಾಗುತ್ತಾರೆ, ಯಾರು ಯಾವ ಕ್ಷಣದಲ್ಲಿ ಕೊಲೆಯಾಗಿ ಸಾಯುತ್ತಾರೆ ಎಂಬುದನ್ನು ಹೇಳಲು...
ಉಡುಪಿ: ಜಿಲ್ಲೆಯ ಗಡಿಯನ್ನು ದಾಟಿ ಬಂದು ಆತಂಕ ಸೃಷ್ಟಿಸಿದ್ದ ಗಜರಾಜ ಕೊನೆಗೂ ಜಿಲ್ಲೆಯನ್ನು ಬೀಳ್ಕೊಟ್ಟಿದ್ದಾನೆ. ಎರಡು ದಿನಗಳ ಕಾಲ ಕಣ್ಣಿಗೆ ನಿದ್ದೆ ಬಿಟ್ಟು...
ಮೈಸೂರು:ನಿವೃತ್ತ ಹಿರಿಯ ಪೊಲೀಸ್ ಆಧಿಕಾರಿ ಭಾಸ್ಕರ್ ರಾವ್ ಅವರು ಸಿದ್ದರಾಮಯ್ಯ ಅವರನ್ನು ಹೇಡಿ, ವೀಕ್, ಅಸಹಾಯಕ ಮುಖ್ಯಮಂತ್ರಿ ಎಂದು ಜರಿದಿದ್ದಾರೆ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ...