ಬಳ್ಳಾರಿ: ರಾಜ್ಯದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ 182 ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳನ್ನು ಆಸ್ಪತ್ರೆಗಳ ಆವರಣದಿಂದ ತೆಗೆಯದಂತೆ ಭಾರತೀಯ ಜನತಾ ಪಾರ್ಟಿ ನಗರದ...
ಬ್ರಹ್ಮ ಮುಹೂರ್ತದಲ್ಲಿ ನಿಮಗೂ ಇಂತಹ ಕನಸುಗಳು ಬಿದ್ದಿದ್ದರೆ ಧನಾಗಮನ ಖಂಡಿತ. ಬ್ರಹ್ಮ ಮುಹೂರ್ತವನ್ನು ದೇವರು ಮತ್ತು ದೇವತೆಗಳ ಸಮಯವೆನ್ನುವ ನಂಬಿಕೆಯಿದೆ. ಈ ಸಮಯದಲ್ಲಿ...
ವಿಜಯನಗರ: ಕರ್ನಾಟಕದ ಪ್ರಮುಖ ಹೆದ್ದಾರಿಗಳಲ್ಲಿ ಒಂದಾದ ಹೊಸಪೇಟೆ – ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಯೋಜನೆಯಡಿ ಅಭಿವೃದ್ಧಿಗೊಳಿಸಲು ಕೇಂದ್ರ ಸರ್ಕಾರ...
ಶಿವಮೊಗ್ಗ: ವಿಮಾನ ನಿಲ್ದಾಣದಲ್ಲಿ ವಾಯುಯಾನ ತರಬೇತಿ ಸಂಸ್ಥೆ (ಎಫ್.ಟಿ.ಒ) ಸ್ಥಾಪನೆಗೆ ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆ.ಎಸ್.ಐ.ಐ.ಡಿ.ಸಿ) ಯೋಜನೆ ರೂಪಿಸಿದೆ....
ಚಿತ್ರದುರ್ಗ: ರೈತ ಈ ದೇಶದ ಬೆನ್ನೆಲುಬು. ಒಂದು ಫಸಲಿಗಾಗಿ ಇಡೀ ದಿನದ ಸಮಯ ದೇಹ ಮನಸ್ಸೆಲ್ಲಾ ಇಟ್ಟು ಒಪ್ಪೊತ್ತಿನ ಊಟವನ್ನು ಲೆಕ್ಕಿಸದೆ ತನ್ನ...
ಬೆಂಗಳೂರು ಗ್ರಾಮಾಂತರ: ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಕೈಗಾರಿಕೆ ಇನ್ನಿತರ ವಲಯಗಳಿಂದ ವ್ಯಾಪಕ ಹೂಡಿಕೆ ಹರಿದು ಬರುತ್ತಿದೆ. ಇದೀಗ ಆ ಸಾಲಿಗೆ ವೈಮಾನಿಕ ಸಂಸ್ಥೆ...
ತುಮಕೂರು : ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ಕಿಚ್ಚು ಹತ್ತಿಸಿದೆ. ಕುಣಿಗಲ್ ಹೊರತುಪಡಿಸಿ ಇಡೀ ಜಿಲ್ಲೆ ಕೆನಾಲ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಕುಣಿಗಲ್ಗಷ್ಟೇ ನೀರು ಮಾಗಡಿಗೆ...
ಬಾಗಲಕೋಟೆ: ಗೊಂದಳಿ ಭೀಷ್ಮ ಎಂದೇ ಖ್ಯಾತರಾಗಿರುವ ಬಾಗಲಕೋಟೆಯ ವೆಂಕಪ್ಪ ಅಂಬಾಜಿ ಸುಗತೇಕರ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ...
ಚಿಕ್ಕಮಗಳೂರು: ಜನಿಸಿದ ಎರಡೇ ದಿನಕ್ಕೆ ಹೆಣ್ಣು ಮಗುವನ್ನು ಒಂದು ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದ ದಂಪತಿ ಹಾಗೂ ನಿವೃತ್ತ ನರ್ಸ್ರನ್ನು ಪೊಲೀಸರು ಬಂಧಿಸಿದ್ದಾರೆ....
ಕಲಬುರಗಿ: ಕರ್ನಾಟಕದ ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರ ವಿರುದ್ಧ, ಬಿ.ಜೆ.ಪಿ ಎಂ.ಎಲ್.ಸಿ ಎನ್ ರವಿ ಕುಮಾರ್ ಅವರ ಹೇಳಿಕೆ ರಾಜ್ಯದಲ್ಲಿ ತೀವ್ರ...