ಉತ್ತರಕನ್ನಡ: ಹುಡುಗಿಯರ ಮಿಸ್ಯೂಸ್ ಮಾಡೋ ಜಾಲದ ಮಾಹಿತಿ ಬಿಚ್ಚಿಟ್ಟು ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರದಲ್ಲಿ ನಡೆದಿದೆ. ಸಂತೋಷ್ ಗಣಪತಿ...
ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿನ ಎಲ್ಲಾ ಆಸ್ತಿಗಳನ್ನು ತೆರಿಗೆ ಜಾಲಕ್ಕೆ ಸೇರಿಸುವುದಕ್ಕಾಗಿ ಜಿ.ಐ.ಎಸ್ (ಭೌಗೋಳಿಕ ಮಾಹಿತಿ ವ್ಯವಸ್ಥೆ) 3ಡಿ ಮಾಡಲಿಂಗ್ ಸಮೀಕ್ಷೆ ಕಾರ್ಯ ಭರದಿಂದ...
ಬೀದರ್: ಪಟ್ಟಣದ ಹನುಮಾನ ಮಂದಿರದ ಮುಂಭಾಗದಲ್ಲಿರುವ ಆಲದ ಮರಕ್ಕೆ ವಟಸಾವಿತ್ರಿ ಪೂರ್ಣಿಮೆಯಂದು ಮುತೈದೆಯರು ಪತಿರಾಯನಿಗೆ ಭಗವಂತ ದೀರ್ಘಾಯುಷ್ಯ,ಸದೃಡ ಕಾಯ,ಆರೋಗ್ಯ ನೀಡಲಿ ಎಂದು ನವ...
ವಿಜಯಪುರ: ಯಾವುದೇ ಕಾರ್ಯದಲ್ಲಿ ಯಶಸ್ವಿ ಕಾಣಬೇಕಾದರೇ ಗುರು ಅನ್ನುವಂತಹ ಶಕ್ತಿಯನ್ನು ನಂಬಿ ನಡೆಯಬೇಕು ಆ ಶಕ್ತಿಯೇ ಅಪೇಕ್ಷಿಸಿದ ಗುರಿ ಮುಟ್ಟಲು ಸಾಧ್ಯವಾಗಿಸಿತ್ತದೆ, ಎಂದು...
ಚಿತ್ರದುರ್ಗ: ಹಿರಿಯೂರು ತಾಲೂಕಿನ ವಾಣಿ ವಿಲಾಸ ಸಾಗರ (ವಿವಿ ಸಾಗರ) ಜಲಾಶಯವನ್ನು ಮಂಡ್ಯದ ಕೃಷ್ಣ ರಾಜ ಸಾಗರ (ಕೆ.ಆರ್.ಎಸ್.) ಮಾದರಿಯಲ್ಲಿ ಪ್ರವಾಸಿ ತಾಣವನ್ನಾಗಿ...
ಶಿವಮೊಗ್ಗ: ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ತಮ್ಮ ಪುತ್ರ ಕಾಂತೇಶ್ಗೆ ಹಾವೇರಿ ಟಿಕೆಟ್ ತಪ್ಪಿಸಿದ್ದು ಮಾಜಿ ಸಿ.ಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಅವರ...
ಬೆಳಗಾವಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಿ.ಎಂ ‘ಕುಸುಮ- ಸಿ’ ಯೋಜನೆ ಅಡಿ, ಜಿಲ್ಲೆಯಲ್ಲಿ 223.99 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಗುರಿಯೊಂದಿಗೆ 48...
ಮೈಸೂರು: ಮೈಸೂರಿನ ಕುವೆಂಪು ಸಂಚಾರಿ ಗ್ರಂಥಾಲಯವು 2016 ರಲ್ಲಿ ಪ್ರಾರಂಭಗೊಂಡಿದ್ದು 7 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಹೊಂದಿದೆ. ಈ ಬಸ್ 40 ವಾರ್ಡ್ಗಳಲ್ಲಿ...
ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಚಂಡಮಾರುತ ಮತ್ತು ಪೂರ್ವ ಮುಂಗಾರು ಮಳೆ ದಾಖಲೆ ಸೃಷ್ಟಿಸಿತ್ತು. ಜಿಲ್ಲೆಯಾದ್ಯಂತ ಸಾಕಷ್ಟು ಅನಾಹುತಗಳು ಕೂಡ ಆಗಿದ್ದವು. ಉಡುಪಿ...
ತುಮಕೂರು: ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರ ವ್ಯಾಪ್ತಿಯು ಈಗಾಗಲೇ ನೆಲಮಂಗಲದವರೆಗೂ ತಲುಪಿದ್ದು, ತುಮಕೂರನ್ನೂ ಸಹ ತಲುಪುವ ಸಾಧ್ಯತೆ ಇದೆ. ನಗರದ ಬೆಳವಣಿಗೆಯನ್ನು ಮನಗಂಡ...