June 11, 2025
ಕೋಲಾರ: ಹಣ್ಣುಗಳ ರಾಜ ಮಾವಿನ ಹಣ್ಣಿಗೆ ಬೆಲೆ ಕುಸಿದ ಹಿನ್ನೆಲೆ ಇಂದು ಕೋಲಾರದ ಶ್ರೀನೀವಾಸಪುರ ತಾಲೂಕು ಬಂದ್‌ಗೆ ಕರೆ ನೀಡಲಾಗಿದೆ. ಮಾವು ಬೆಳೆಗೆ...
ಚಾಮರಾಜನಗರ: ತಾಲೂಕಿನ ಬೇಡುಗುಳಿ ಸಮೀಪದ ರಾಮಯ್ಯನ ಪೋಡುವಿನಲ್ಲಿ ಹುಲಿ ದಾಳಿಗೆ ರಂಗಮ್ಮ (55) ಮೃತಪಟ್ಟಿರುವ ಬಗ್ಗೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ...
ವಿಜಯಪುರ: ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನ ಮಾಹಿತಿ ನೀಡಲು ವಿಜ್ಞಾನಿಗಳೇ ರೈತರ ಮನೆಯ ಬಾಗಿಲಿಗೆ ಬರುತ್ತಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಧಾರವಾಡ...
ಕಲಬುರಗಿ(ಜೇವರ್ಗಿ): ನಗರದ ಸಮೀಪದಲ್ಲಿರುವ ರದ್ದೇವಾಡ್ಗಿ, ಕೃಷಿ ವಿಜ್ಞಾನ ಕೇಂದ್ರ ಮತ್ತು ರಾಷ್ಟ್ರೀಯ ಪಶು ಪೋಷಣೆ ಹಾಗೂ ಶರೀರಕ್ರಿಯ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ವಿಕಸಿತ...
ವಿಜಯನಗರ(ಹಗರಿಬೊಮ್ಮನಹಳ್ಳಿ): ತಾಲೂಕಿನ ಚಿಲುಗೋಡು ಗ್ರಾಮಕ್ಕೆ ಏತ ನೀರಾವರಿ ಯೋಜನೆ ಜಾರಿಗೊಳಿಸಬೇಕು ಎಂದು ರೈತ ಸಂಘದ ಪದಾಧಿಕಾರಿಗಳು ಸೋಮವಾರ ಶಾಸಕ ಕೆ. ನೇಮಿರಾಜ್ ನಾಯ್ಕ್...
ಬೆಂಗಳೂರು ಗ್ರಾಮಾಂತರ: ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಗರ್ಭಿಣಿ ಜೀಬ್ರಾ ಮೃತಪಟ್ಟಿದೆ. ಮೂರುವರೆ ವರ್ಷದ ಕಾವ್ಯ ಮೃತ ಪಟ್ಟ ಜೀಬ್ರಾ. ಒಂಬತ್ತು ತಿಂಗಳ...
‌ಇತ್ತೀಚೆಗೆ ಚಂದನವನದಲ್ಲಿ ಮದುವೆ ಸದ್ದು ಜೋರಾಗಿದೆ. ಸ್ಯಾಂಡಲ್‌ವುಡ್‌ ತಾರೆಯರು ಒಬ್ಬರಾದ ಮೇಲೆ ಒಬ್ಬರು ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇದೀಗ ಫೈಟರ್‌, ಅಬ್ಬರ ಮುಂತಾದ...
ಕರ್ನಾಟಕ: ಮುಡಾ ಅಕ್ರಮ ಸೈಟ್​ ಹಂಚಿಕೆ ಮಾಡಿದ್ದ ಪ್ರಕರಣದಲ್ಲಿ ನಿನ್ನೆ ಇ.ಡಿ 100 ಕೋಟಿ ರೂ ಮೌಲ್ಯದ 92 ನಿವೇಶನಗಳನ್ನು ಮುಟ್ಟುಗೋಲು ಹಾಕಿತ್ತು....
ಕೊಪ್ಪಳ: ಭತ್ತದ ನಾಡು ಖ್ಯಾತಿಯ ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುವ ಕೂತೂಹಲ ಸದ್ದಿಲ್ಲದೇ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಅಂದುಕೊಂಡಂತೆ ಚುನಾವಣೆ...
2025 ಜೂನ್ 11ರ ಬುಧವಾರವಾದ ಇಂದು ಚಂದ್ರನು ವೃಶ್ಚಿಕ ರಾಶಿಯಿಂದ ಧನು ರಾಶಿಗೆ ಸಾಗುತ್ತಾನೆ. ಬುಧವಾರವಾಗಿರುವುದರಿಂದ, ಸೂರ್ಯನು ಚಂದ್ರನ ಮೇಲೆ ಪೂರ್ಣ ದೃಷ್ಟಿ...