June 11, 2025
ದಕ್ಷಿಣಕನ್ನಡ(ಮಂಗಳೂರು): ಅತೀ ಹೆಚ್ಚು ವಾಹನ ಸಂಚಾರದ ಮಹಾಕಾಳಿಪಡ್ಪು ಅವಳಿ ರೈಲ್ವೆ ಕೆಳಸೇತುವೆಯ ಕೆಳಗೆ ನಿಂತಿರುವ ನೀರು ಖಾಲಿ ಮಾಡುವುದೇ ಪ್ರಯಾಸವಾಗಿದೆ. ಇದು ಮತ್ತೊಂದು...
ಚಾಮರಾಜನಗರ: ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಬೇಡಗುಳಿ ಸಮೀಪದ ರಾಮಯ್ಯನ ಪೋಡಿ ಎಂಬಲ್ಲಿ ಹುಲಿಯೊಂದು ವ್ಯಕ್ತಿಯೊಬ್ಬನ ಮೇಲೆ ದಾಳಿ ನಡೆಸಿದ ಘಟನೆ...
ಲಂಡನ್‌:ಬಹು ನಿರೀಕ್ಷಿತ ಮೂರನೇ ಆವೃತ್ತಿಯ ಐಸಿಸಿ ವಿಶ್ವಕಪ್‌ ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ(WTC Final 2025) ತೆರೆ ಬೀಳುವ ಹೊತ್ತು ಸಮೀಪಿಸಿದೆ. ಲಂಡನ್‌ನ ಐತಿಹಾಸಿಕ ಲಾರ್ಡ್ಸ್‌...
ಹಾವೇರಿ: ಈ ಬಾರಿ ರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆ ಜೋರಾಗಿ ಸುರಿದಿದ್ದು ಈಗಾಗಲೇ ರೈತರು ಹೊಲಗಳಲ್ಲಿ ಬಿತ್ತನೆ ಕೆಲಸಗಳನ್ನು ಆರಂಭಿಸಿದಾರೆ. ಹಾವೇರಿಯಲ್ಲೂ ಈ...
ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಕೆಲವು ಬೆಳವಣಿಗೆಗಳು ನಾಗರಿಕ ಸಮಾಜದಲ್ಲಿ ಭೀತಿಯ ವಾತಾವರಣವನ್ನು ಉಂಟು ಮಾಡಿದ್ದು, ನಾಗರಿಕರ ಖಾಸಗಿ ಜೀವನ...
ಬೆಂಗಳೂರು: ನಗರದ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಕಾಲ್ತುಳಿತದ ಘಟನೆ ಹಲವು ತಿರುವುಗಳನ್ನು ಪಡೆಯುತ್ತದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಸಿ.ಎಂ...
ರಾಮನಗರ: ತುಮಕೂರಿನಲ್ಲಿ ಶುರುವಾಗಿರುವ ಹೇಮಾವತಿ ಕೆನಾಲ್‌ ಕದನದಿಂದಾಗಿ ರೇಷ್ಮೆ ಜಿಲ್ಲೆಯಲ್ಲಿ ಹೇಮಾವತಿ ಕ್ರೆಡಿಟ್‌ ವಾರ್‌ ಶುರುವಾಗಿದೆ. ಹೇಮಾವತಿ ನೀರು ಮಾಗಡಿ ತಾಲೂಕಿಗೆ ಬರಲು...
ಬೆಂಗಳೂರು ಗ್ರಾಮಾಂತರ: ವಿವಿಧ ಗ್ರಾಮಗಳಿಂದ ಪುಟಾಣಿ ಮಕ್ಕಳನ್ನು ಪಿಕ್ ಮಾಡಿ ಶಾಲೆಗೆ ಬರುವ ಸಂದರ್ಭದಲ್ಲಿ ಶಾಲಾ ಬಸ್ ಚಾಲಕನ ನಿರ್ಲಕ್ಷ್ಯದಿಂದ ಒಂದು ಶಾಲಾ...
ಹಾಸನ: ಹಾಸನದಲ್ಲಿ 750 ಕೋಟಿ ರೂ. ವೆಚ್ಚದಲ್ಲಿ ಮೆಗಾ ಡೇರಿ ಮಾಡಲು ಸಿದ್ಧತೆ ಮಾಡಿಕೊಂಡಿದ್ದು, ಪ್ರತಿ ಗ್ರಾಮದಲ್ಲೂ ಹೈನುಗಾರಿಕೆ ಉತ್ತೇಜಿಸಲು ಹಾಲು ಸಂಗ್ರಹಣ...
ಉತ್ತರ ಕನ್ನಡ: ನಾಗರ ಹಾವೊಂದು ಉದ್ದದ ಚಾಕು ನುಂಗಿ ವಿಲವಿಲ ಒದ್ದಾಡಿದ ಘಟನೆ ನಡೆದಿದೆ. ಕೊನೆಗೆ ಉರಗ ತಜ್ಞರ ಸಹಾಯದಿಂದ ಹಾವು ನುಂಗಿದ್ದ...