June 16, 2025
ದಕ್ಷಿಣ ಕನ್ನಡ(ನೆಲ್ಯಾಡಿ): ರಾಷ್ಟ್ರೀಯ ಹೆದ್ದಾರಿ 75ರ ಲಾವತಡ್ಕ ಎಂಬಲ್ಲಿ ಇಂದು (ಜೂ.16) ಮುಂಜಾನೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು,...
ಬೆಂಗಳೂರು ಗ್ರಾಮಾಂತರ: ಅಜ್ಜಿಯ ತಿಥಿ ಕಾರ್ಯಕ್ಕೆ ಹೋದವರಿಗೆ ಕಳ್ಳರು ಶಾಕ್ ನೀಡಿದ್ದಾರೆ. ಅತ್ತ ಹಳೆ ಮನೆಯಲ್ಲಿ ಮನೆ ಮಂದಿಯೆಲ್ಲಾ ಸೇರಿ ಅಜ್ಜಿಯ ತಿಥಿ...
ಉಡುಪಿ(ಕುಂದಾಪುರ):ಸಂಸದನಾದ ಬಳಿಕ ಈವರೆಗೆ ರೈಲ್ವೇ ವಲಯಕ್ಕೆ 60ಲಕ್ಷ ರೂ.ವೆಚ್ಚದಲ್ಲಿ‌ ಸಾರ್ವಜನಿಕ ಅನುಕೂಲಕ್ಕೆ ಕೊಡುಗೆ ಕೊಟ್ಟಂತಹ, ದೇಶದಲ್ಲಿ ಮಗದೊಂದು ಸಂಘಟನೆಯನ್ನು ನಾನು ಕಂಡಿಲ್ಲ. ಬಹುಶಃ...
ಮೈಸೂರು:ಈ ಬಾರಿ ಮುಂಚಿತವಾಗಿಯೇ ಮುಂಗಾರು ಮಳೆ ಸುರಿದಿರುವ ಕಾರಣ ಅರಣ್ಯ ಇಲಾಖೆ 3.8 ಲಕ್ಷ ಗಿಡ ನೆಟ್ಟು ಜಿಲ್ಲಾದ್ಯಂತ ಹಸಿರಿನ ಪ್ರಮಾಣವನ್ನು ಮತ್ತಷ್ಟು...
ಹಾಸನ:ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಮಲೆನಾಡು ಭಾಗದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಸಕಲೇಶಪುರ, ಆಲೂರು, ಬೇಲೂರು ಭಾಗದಲ್ಲಿ ಬಿರುಗಾಳಿ ಸಹಿತ ಧಾರಾಕಾರವಾಗಿ ಮಳೆಯಾಗುತ್ತಿದೆ....
ಚಿಕ್ಕಮಗಳೂರು:ಕಾಫಿನಾಡು ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಭಾರೀ ಗಾಳಿ-ಮಳೆಗೆ ಬೃಹತ್ ಮರ ರಸ್ತೆಗೆ ಉರುಳಿ ಬಿದ್ದ ಪರಿಣಾಮ ಚಿಕ್ಕಮಗಳೂರು-ಮುಳ್ಳಯ್ಯನಗಿರಿ-ದತ್ತಪೀಠ ರಸ್ತೆ ಸಂಪೂರ್ಣ...
ಬೆಂಗಳೂರು:ವಾಟ್ಸಪ್‌ನಲ್ಲಿ ಮಹಿಳೆಯ ಬೆತ್ತಲೆ ವಿಡಿಯೋ ರೆಕಾರ್ಡ್‌ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಕೇರಳದ ತ್ರಿಶೂರ್‌ನ ಪ್ರತಿಷ್ಠಿತ ದೇವಾಲಯದ ಅರ್ಚಕನನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಪ್ರತಿಷ್ಠಿತ...
2025 ಜೂನ್ 16ರ ಸೋಮವಾರವಾದ ಇಂದು ಮಿಥುನ ರಾಶಿಯಲ್ಲಿರುವ ಬುಧ, ಪುನರ್ವಸು ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಬುಧ ಮತ್ತು ಸೂರ್ಯನ ಸಂಯೋಗವು ಬುಧಾದಿತ್ಯ ಯೋಗದ...