
ಬಳ್ಳಾರಿ: ಜಿಲ್ಲೆಯ ಮೂರು ತಾಲೂಕುಗಳಲ್ಲಿ ಒಟ್ಟು 13 ಮರಳು ಬ್ಲಾಕ್ಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಗುರುತಿಸಿದೆ. ಈ ಎಲ್ಲ ಬ್ಲಾಕ್ಗಳಲ್ಲಿ ಒಟ್ಟಾರೆ 24,11,002 ಮೆಟ್ರಿಕ್ ಟನ್ ಮರಳು ದಾಸ್ತಾನು ಇರಬಹುದು ಎಂದು ಅಂದಾಜಿಸಲಾಗಿದ್ದು, ಈ ಕುರಿತು ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು, 2023ರ ನಿಯಮ 31-ಯು ರಂತೆ IV, V ಮತ್ತು ಉನ್ನತ ಶ್ರೇಣಿಯ ಹಳ್ಳ, ನದಿಗಳ ಪಾತ್ರಗಳಲ್ಲಿ ಲಭ್ಯವಿರುವ ಈ ಮರಳು ಬ್ಲಾಕ್ಗಳನ್ನು ಇ-ಟೆಂಡರ್ ಮೂಲಕ ವಿಲೇವಾರಿಗೆ ಅವಕಾಶ ಕಲ್ಪಿಸಲಾಗಿದೆ.

j3tvkannada
ಅದರಂತೆ 2024ರ ಡಿ.3ರಂದು ಮಾರ್ಗಸೂಚಿ ಹೊರಡಿಸಲಾಗಿದೆ. ರಾಜ್ಯದಲ್ಲಿ ಒಟ್ಟು 260 ಮರಳು ಬ್ಲಾಕ್ಗಳನ್ನು ಗುರುತಿಸಲಾಗಿದ್ದು, ಅದರಲ್ಲಿ ಬಳ್ಳಾರಿಯ 13 ಬ್ಲಾಕ್ಗಳಿವೆ. ವಿಜಯನಗರ ಜಿಲ್ಲೆಯ 16 ಬ್ಲಾಕ್ಗಳಿವೆ. ಜಿಲ್ಲಾ ಮರಳು ಸಮಿತಿಯ ಸಭೆಯಲ್ಲಿ ಬ್ಲಾಕ್ಗಳ ಕುರಿತು ಚರ್ಚಿಸಿ ನಿರ್ಣಯಿಸಲಾಗಿದೆ. ಬ್ಲಾಕ್ಗಳನ್ನು ಗುರುತು ಮಾಡಿರುವ ಬಗ್ಗೆ ಕಳೆದ ಜನವರಿಯಲ್ಲಿ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ. ಜಿಲ್ಲೆಯಲ್ಲಿ ತುಂಗಭದ್ರಾ ನದಿ ಮತ್ತು ವೇದಾವತಿ ಹಗರಿ ನದಿಗಳು ಹರಿಯುತ್ತಿವೆ. ಈ ನದಿಗಳ ಪಾತ್ರದಲ್ಲಿ, ಸಂಬಂಧಿತ ತಾಲ್ಲೂಕು ಮರಳು ಸಮಿತಿಯ ಸದಸ್ಯರನ್ನು ಒಳಗೊಂಡ ತಂಡವು ಜಂಟಿಯಾಗಿ ಸಮೀಕ್ಷೆ ನಡೆಸಿ 13 ಮರಳು ಬ್ಲಾಕ್ಗಳನ್ನು ಗುರುತು ಮಾಡಿವೆ.
ಬಳ್ಳಾರಿ ತಾಲೂಕಿನಲ್ಲಿ-3, ಸಿರುಗುಪ್ಪ – 9, ಕಂಪ್ಲಿಯಲ್ಲಿ-1 ಬ್ಲಾಕ್ ಅನ್ನು ನಿಗದಿ ಮಾಡಲಾಗಿದೆ. ಬೈಲಚಿಂತೆಯ ಹಗರಿ ನದಿ ಪಾತ್ರದ 18 ಎಕರೆ (1,09,847 ಮೆ.ಟನ್), ಬೈಲಚಿಂತೆಯ ಜಿ.ನಾಗೇನಹಳ್ಳಿ ಸಮೀಪ ಹಗರಿ ನದಿ ಪಾತ್ರದ 24 ಎಕರೆ (1,45,280), ಯಾಳ್ ಗ್ರಾಮದ ಹಗರಿ ನದಿ ಪಾತ್ರದ 18 28 (1,05,618). ನಿಮ್ಮ ಕೆವೈಸಿ ಅನ್ನು ನವೀಕರಿಸಿ ಖಾತೆಯನ್ನು ಸಕ್ರಿಯಗೊಳಿಸಿ.

j3tvkannada
ತುಂಗುಭದ್ರಾ ನದಿ ಪಾತ್ರದಲ್ಲಿ ಬರುವ ನಿಟ್ಟೂರು ಗ್ರಾಮದ 39.20 ಎಕರೆ (2,44,190), ಎಂ.ಸೂಗೂರಿನಲ್ಲಿ 33 ಎಕರೆ (2,08,610), ಎಂ. ಸೂಗೂರಿನ 34 ಎಕರೆ (2, 17,620), ಎಂ.ಸೂಗೂರು 36 ಎಕರೆ (2,29,142), 2 32 2 (2,01,883), 2 31 28 (1,97,238), 2 29 28 (1,83,281), ಬಳ್ಳಾರಿ ತಾಲೂಕಿನಲ್ಲಿ-3, ಸಿರುಗುಪ್ಪ – 9, ಕಂಪ್ಲಿಯಲ್ಲಿ-1 ಬ್ಲಾಕ್ ಅನ್ನು ನಿಗದಿ ಮಾಡಲಾಗಿದೆ. ಬೈಲಚಿಂತೆಯ ಹಗರಿ ನದಿ ಪಾತ್ರದ 18 ಎಕರೆ (1,09,847 ಮೆ.ಟನ್), ಬೈಲಚಿಂತೆಯ ಜಿ.ನಾಗೇನಹಳ್ಳಿ ಸಮೀಪ ಹಗರಿ ನದಿ ಪಾತ್ರದ 24 ಎಕರೆ (1,45,280), ಯಾಳ್ ಗ್ರಾಮದ ಹಗರಿ ನದಿ ಪಾತ್ರದ 18 28 (1,05,618). ನಿಮ್ಮ ಕೆವೈಸಿ ಅನ್ನು ನವೀಕರಿಸಿ ಖಾತೆಯನ್ನು ಸಕ್ರಿಯಗೊಳಿಸಿ.
ಎಲ್ಲ ಬ್ಲಾಕ್ಗಳಲ್ಲಿ ಒಟ್ಟಾರೆ 24,11,002 ಮೆಟ್ರಿಕ್ ಟನ್ ಮರಳು ನಿಕ್ಷೇಪಗೊಂಡಿರುವುದಾಗಿ ಇಲಾಖೆ ಅಂದಾಜು ಮಾಡಿದೆ. 13 ಬ್ಲಾಕ್ಗಳ ಪೈಕಿ ಪ್ರತಿ ತಾಲ್ಲೂಕಿನಲ್ಲೂ ಒಂದೊಂದರಂತೆ ಒಟ್ಟು ಮೂರು ಬ್ಲಾಕ್ಗಳನ್ನು ಸರ್ಕಾರದ ಕಾಮಗಾರಿಗಳಿಗಾಗಿ ಮೀಸಲಿಡಲಾಗಿದೆ. ಈ ಮೂರು ಬ್ಲಾಕ್ಗಳಲ್ಲಿ ಒಟ್ಟು 3,84,700 ಮೆಟ್ರಿಕ್ ಟನ್ ಮರಳು ನಿಕ್ಷೇಪಗೊಂಡಿರುವುದಾಗಿ ಗೆಜೆಟ್ ಅಧಿಸೂಚನೆಯಲ್ಲಿದೆ. ಟೆಂಡರ್ ಮತ್ತು ಹರಾಜಿಗೆ ಒಟ್ಟು 10 ಬ್ಲಾಕ್ಗಳನ್ನು ಹರಾಜಿಗೆ ಇಡಲಾಗಿದ್ದು, ಬಳ್ಳಾರಿ ತಾಲೂಕು ಮತ್ತು ಸಿರುಗುಪ್ಪದಲ್ಲಿ ಒಟ್ಟು ಮೂರು ಬ್ಲಾಕ್ಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿರಿಸಲಾಗಿದೆ.